ಶನಿವಾರ, ಅಕ್ಟೋಬರ್ 1, 2011

ಹನಿ..


ಓ...., ಭಾವವೇ ನೀ ಏನು ಮಳೆಬಿಲ್ಲೆ..?
ಎಲ್ಲಾ ಕನಸಿನ ಬಣ್ಣಗಳ ಮಿಶ್ರಣ
ಮನದ ಮುಗಿಲ ಮಂಟಪದ ತೋರಣ
ಕಣ್-ಮನ ಸೆಳೆತಕೆ ಕಾರಣ
ಹೊಸ ಚಿತ್ರಪಟಕೆ ಪ್ರೇರಣ
ಆದರೆ....,


ಕಳೆದೊದ ಒಲವಿನಂತೆ ಕರಗಿದೆ ಕ್ಷಣದಲಿ, ನೀಡು ಬಾ ವಿವರಣ


ಆಗಲೇಬೇಕು ವಿಚಾರಣಾ....!

ಶರತ್‌ ಚಕ್ರವರ್ತಿ.
29.09.2011

1 ಕಾಮೆಂಟ್‌: