ಸೋಮವಾರ, ಅಕ್ಟೋಬರ್ 10, 2011

ಮೊಳಕೆ


ಹಾಸನದಲ್ಲಿ ತುಂಬಾ ಮಳೆ..
ಮೊಳಕೆಗಳು ಮೆಲ್ಲನೆ ಮೂಡುತಿವೆ
ಮನಸ್ಸು ಪುಡಿಯಾಗಿ, ಮಣ್ಣಾಗಿ
ಕರಗಿ ಕೊಳೆತು ಗೊಬ್ಬರವಾಗಿ
ಮತ್ತೇ ಇದೀಗ ಸಡಿಲವಾಗಿ
ಹೊರಬರುತ್ತಿವೆ ಹೂತಿಟ್ಟ ನೆನಪುಗಳು
ಮೊಳಕೆಗಳಾಗಿ.


ಶರತ್‌ ಚಕ್ರವರ್ತಿ


2 ಕಾಮೆಂಟ್‌ಗಳು: